Followers
Saturday, August 12, 2017
TREDISIONAL
"ಹಳ್ಳಿಹೈದ" ಈ ಹೆಸರು ಇಡುವುದಕ್ಕೆ ಕಾರಣ ನಾನು ಹುಟ್ಟಿ ಬೆಳೆದುದು ನಮ್ಮ ಉತ್ತರಾ ಪಿನಾಕಿನಿ ನದಿಯ
ದಡದಲ್ಲಿ. ತಾಯಿ ಉತ್ತರೆಯ ಸೆರಗು ನಲ್ಲಿ ಬರುವ ೩೧೭ ಹಳ್ಳಿ, ಸುಮಾರು ಹಳ್ಳಿಗಳು ನನಗೆ ಚಿರ ಪರಿಚಿತ.
ಈ ಹಳ್ಳಿ ಜನರ ನಡುವೆ ನಾನು ಒಬ್ಬ ಹಳ್ಳಿಹೈದ ನಾಗಿ ಬೆರತು ಹೋಗಿದ್ದೀನಿ. ಇಲ್ಲಿರುವ ಛಾಯಾಚಿತ್ರ ೯೦ ಭಾಗ ನನ್ನ ಹಳ್ಳಿಗಳದು.ಕೆಲವು ಛಾಯಾಚಿತ್ರ ನೋಡಿದಾಗ ತನ್ನದೇ ಆದ ಕಥೆ.... ಹೇಳುತ್ತೆ. "ಹತ್ತೂರು ನೋಡುವ ಮುನ್ನ ಹೆತ್ತೂರು ನೋಡು " ಎಂದು ಹಿರಿಯರು ಹೇಳುತ್ತಾರೆ ಅದನ್ನಾ ಮುಂದುವರಿಸಿದ್ದೇನೆ. ಪ್ರಥಮವಾಗಿ ನನ್ನ ಹವ್ಯಾಸ ಓದು-ಬರಹ. "ಸಾಮ್ರಾಟ್ ಅಶೋಕ" ಕಾದಂಬರಿ ಮತ್ತು "ಅವಳು ಚೆಲುವೆ" ಕಥಸಂಕಲನ ಬರಹಗಳು ಸಾಹಿತ್ಯ ಲೋಕಕ್ಕೆ ಲಗ್ಗೆ ಇಟ್ಟಿವೆ. ಹೆಸರು ಮಾಡಿದೆ.
Subscribe to:
Post Comments (Atom)

No comments:
Post a Comment